SharePoint

ಕರ್ನಾಟಕ ಜ್ಞಾನ ಆಯೋಗ

ಮುಖಪುಟ

ಸನ್ನಿವೇಶ
ಕರ್ನಾಟಕ ರಾಜ್ಯವು ದೇಶದ ಜ್ಞಾನರಾಜ್ಯವಾಗಿ ಹೊರಹೊಮ್ಮುತ್ತಿದ್ದು, 21ನೇ ಶತಮಾನದ ಜಾಗತಿಕ ಸವಾಲುಗಳಾದ ನಾವೀನ್ಯತೆ, ಪರಂಪರೆಯ ಸಂರಕ್ಷಣೆ, ನವೀನ ಜ್ಞಾನದ ಉತ್ಪಾದನೆ, ಜೀವನದ ಪ್ರತಿ ಹಂತಗಳಲ್ಲೂ ಜ್ಞಾನದ ಅನ್ವಯ, ಕೌಶಲ್ಯಾಭಿವೃದ್ಧಿ, ಸಾಮರ್ಥ್ಯಗಳ ವರ್ಧನೆ, ಉತ್ತಮ ಮಾನವೀಯ ಸಮಾಜವನ್ನು ಸೃಷ್ಟಿಸುವುದರ ಜೊತೆಗೆ ಹೊಸ ಜ್ಞಾನ ಅರ್ಥವ್ಯವಸ್ಥೆಯನ್ನು ರಚಿಸಲು ಉತ್ತಮ ಮಾನವ ಬಂಡವಾಳದ ಸೃಷ್ಟಿ ಪರಿಗಣಿಸಬೇಕಾಗಿದೆ.
 
ಕರ್ನಾಟಕ ಸರ್ಕಾರವು ಕರ್ನಾಟಕ ಜ್ಞಾನ ಆಯೋಗ (ಕಜ್ಞಾಆ)ವೆಂಬ ತಜ್ಞರ ತಂಡವನ್ನು ರಚಿಸಿದೆ. ವಿಭಿನ್ನ ವಲಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ತಜ್ಞರು ಮತ್ತು ರಾಜ್ಯದಲ್ಲಿ ಆಡಳಿತದ ಸುಧಾರಣೆ, ಸಮಾಜದ ಹಿತಕಾಯಲು ಮತ್ತು ರಾಜ್ಯದ ನಾಗರಿಕರುಗಳನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ವೃತ್ತಿಪರ ಮತ್ತು ಜ್ಞಾನಾಧಾರಿತ ಶಿಫಾರಸ್ಸುಗಳನ್ನು ಪಡೆಯುವುದು ಕಜ್ಞಾಆ ರಚನೆಯ ಪ್ರಮುಖ ಉದ್ದೇಶವಾಗಿದೆ. ಕರ್ನಾಟಕ ಜ್ಞಾನ ಆಯೋಗವನ್ನು ಮೊದಲ ಬಾರಿಗೆ ಸೆಪ್ಟಂಬರ್, 2008 ರಲ್ಲಿ 3 ವರ್ಷಗಳ ಅವಧಿಗೆ ಸ್ಥಾಪಿಸಲಾಯಿತು ಮತ್ತು ನಂತರದ ಅವಧಿಯವರೆಗೆ ಪುನಃ ಸ್ಥಾಪಿಸಲಾಯಿತು. ಪ್ರಸಕ್ತ ಕಜ್ಞಾಆವನ್ನು ಔಪಚಾರಿಕವಾಗಿ ಡಿಸೆಂಬರ್ 26, 2016 ರಂದು ಸೂಚಿಸಲಾಗಿದೆ. ​​
chairman.jpg

ಅಧ್ಯಕ್ಷರು  

ಡಾ. ಕೆ. ಕಸ್ತೂರಿರಂಗನ್
ಎಂ.ಎಸ್ಸಿ., ಪಿಎಚ್.ಡಿ., ಎಫ್.ಎ.ಎಸ್ಸಿ., ಎಫ್.ಎನ್.ಎ
ಮಾಜಿ ಸದಸ್ಯರು (ವಿಜ್ಞಾನ), ಯೋಜನಾ ಆಯೋಗ
ಭಾರತ ಸರ್ಕಾರ....
     ಮತ್ತಷ್ಟು ಓದಲು

ಇತ್ತೀಚಿನ ಸುದ್ದಿಗಳು​​




​ 

​​​​​​​​​ ​​​
 ​​​​​

​​​

​​​​​​​​​ ​​​

ಸಂಪರ್ಕಿಸಿ

ಸದಸ್ಯ ಕಾರ್ಯದರ್ಶಿಗಳು

ಕರ್ನಾಟಕ ಜ್ಞಾನ ಆಯೋಗ    
​ಕರ್ನಾಟಕ ಸರ್ಕಾರ ಕೊಠಡಿ ಸಂ. 432-433, 438-439,
4ನೇ ಮಹಡಿ, ವಿಕಾಸ ಸೌಧ, ಡಾ. ಬಿ. ಆರ್. ಅಂಬೇಡ್ಕರ್ ರಸ್ತೆ,
ಬೆಂಗಳೂರು - 560 001.
ದೂರವಾಣಿ​: 080 22267626/22268626
ಇ-ಮೇಲ್ ವಿಳಾಸ: mukund.k.rao@gmail.com
​​​​​​​​​​​

Last modified at 06/12/2019 12:21 by Knowledge Commission
Centre for E-Governance

(A Society working as a nodal agency for implementing E-Governance initiatives)
©2011, All Rights Reserved.
Disclaimer:Please note that this page also provides links to the websites/ web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion.
Help ¦ Terms & Conditions ¦ Copyright Policy
Hyperlinking Policy ¦ Privacy Policy