ವಿಶೇಷ ಸೂಚನೆ ಜಿಲ್ಲಾ ವ್ಯವಸ್ಥಾಪಕರಿಗೆ
ನಿಗಮದಿಂದ 2017-18 ನೇ ಸಾಲಿಗೆ ಪರಿಶಿಷ್ಟ ಪಂಗಡದ ಜನರ ಆರ್ಥಿಕ ಅಭಿವೃದ್ದಿಗಾಗಿ ಸ್ವಯಂ ಉದ್ಯೋಗ, ಉದ್ಯಮ ಶೀಲತಾ,
ಭೂ ಒಡೆತನ, ಮೈಕ್ರೋ ಕ್ರೆಡಿಟ್ ಹಾಗೂ ಗಂಗಾ ಕಲ್ಯಾಣ ಯೋಜನೆಗಳಡಿಯಲ್ಲಿ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾದ
ದಿನಾಂಕ 21-4-2017 ರ ಪ್ರಕಟಣೆ
ಕನ್ನಡದಲ್ಲಿ ನಿಗಮದ ಎಲ್ಲಾ ಸ್ಕೀಮಿನ ಅರ್ಜಿ ನಮೂನೆ 2017-18
ಗಂಗಾ ಕಲ್ಯಾಣ ಯೋಜನೆಯ ವೈಯುಕ್ತಿಕ ಕೊಳವೆಬಾವಿಗಳ,ಪಂಪ್ಸೆಟ್, ವಿದ್ಯುಚ್ಛಕ್ತಿ ಸರಬರಾಜು ಮಾಡಲು ಜಿಲ್ಲಾ / ತಾಲ್ಲೂಕು ಕಛೇರಿಗಳು
ಉಪಯೋಗಿಸಬೇಕಾದ ನಮೂನೆಗಳು (All Forms) (Ms Word Files)
PDF files
ಗಂಗಾ ಕಲ್ಯಾಣ ಯೋಜನೆಯಲ್ಲಿ ಜಿಲ್ಲಾ / ತಾಲ್ಲೂಕು ಕಛೇರಿಗಳು ಉಪಯೋಗಿಸಬೇಕಾದ ನಮೂನೆಗಳು
ವಿವಿಧ ನಮೂನೆಗಳು | ವಿಷಯ | Word Files |
ನಮೂನೆ ಗ 1 | ಸ್ಥಳ ಪರಿಶೀಲನಾವರದಿ |  |
ನಮೂನೆ - 1 (ಅ) | ಆರಿಸಿದ ಫಲಾನು ಭವಿಯ ದಾಖಲೆಗಳನ್ನು ಕೋರುವ ಪತ್ರ |  |
ನಮೂನೆ - 1 (ಆ) | ಆರಿಸಿದ ಫಲಾನುಭವಿಯ ಪ್ರಮಾಣ ಪತ್ರ |  |
ನಮೂನೆ - 1 (ಇ) | Mortgage/ ಭೋಜಾ ಪತ್ರ |  |
ನಮೂನೆ - 2 | ಕೊಳವೆ ಭಾವಿ ಕೊರೆಯುವ ಕಾರ್ಯದೇಶ | |
ನಮೂನೆ - 3 | ಕೊಳವೆ ಭಾವಿ ಕೊರೆದ ವರದಿ | |
ನಮೂನೆ - 3 (ಅ) | ಕೊಳವೆ ಭಾವಿಯ ಫಲಾನುಭವಿಯ ಸಮೇತ ಇರುವ ಭಾವ ಚಿತ್ರ |  |
ನಮೂನೆ ಗ 3 (ಆ) | ವಿದ್ಯುಚ್ಛಕ್ತಿ ದರಖಾಸ್ತು ನಮೂನೆ | |
ನಮೂನೆ - 3 (ಇ) | ಕೊಳವೆ ಭಾವಿ ಕೊರದ ಫಲಾನುಭವಿಯ ಪಟ್ಟಿ |  |
ನಮೂನೆ ಗ 4 | ಎನ್.ಎಸ್.ಸಿ.ಎಫ್.ಡಿ.ಸಿ ಅವಧಿಸಾಲ ಅವಧಿ ಸಾಲದ ಪ್ರಸ್ತಾವನೆ ಮತ್ತು ಆದೇಶ | |
ನಮೂನೆ - 5 | ಪಂಪ್ ಸೆಟ್ ಪೂರಕ ಸಾಮಗ್ರಿ ಸಬರಾಜು ವರದಿ | |
ನಮೂನೆ -5(ಅ) | ಪಂಪ್ ಸೆಟ್ ಪೂರಕ ಸಾಮಗ್ರಿ ಸಬರಾಜು ತರಿಸುವ ಭಾವಚಿತ್ರ ವರದಿ | |
ನಮೂನೆ 5(ಆ) | ಪಂಪ್ ಸೆಟ್ ಬಿಲ್ ಕೇಂದ್ರ ಕಛೇರಿಗೆ ಕಳುಹಿಸುವ ನಮೂನೆ | |
ನಮೂನೆ 5 (ಇ) | ಪಂಪ್ ಸೆಟ್ ಪೂರಕ ಸಾಮಗ್ರಿ ಸಬರಾಜು ಅಳವಡಿಸಿದ ವರದಿ | |
ನಮೂನೆ 5(ಈ) | ಪಂಪ್ ಸೆಟ್ ಪೂರಕ ಸಾಮಗ್ರಿ ಸಬರಾಜು ಅಳವಡಿಸಿರುವ ಭಾವಚಿತ್ರ ವರದಿ | |
ನಮೂನೆ - 6 | ಕೊಳವೆ ಭಾವಿಗಳಿಗೆ ವಿದ್ಯುತ್ ಸಂಪರ್ಕ ಪೂಣಗೊಂಡ ವರದಿ |  |
ನಮೂನೆ - 7 | ಕೋಳವೆ ಭಾವಿ ಕೊರೆದ ಬಗ್ಗೆ, ಪಂಪ್ ಸೆಟ್ ಅಳವಡಿಸಿ. ವಿದ್ಯತ್ ಸೌಲಭ್ಯ ಒದಗಿಸಿದ ವಿಚಾರದ ಪ್ರಮಾಣ ಪತ್ರ. | |
ನಮೂನೆ - 8 | ಕೊಳವೆ ಭಾವಿಗಳ ವಿದ್ಯುದ್ಧೀಕರಣದ ವಾರ್ಷಿಕ ಪ್ರಗತಿ ವರದಿ | |
ನಮೂನೆ - 8(ಅ) | ಕೊಳವೆ ಭಾವಿ ಕೊರೆದ, ಪಂಪ್ ಸೆಟ್ ಸರಬರಾಜು ಮಾಡಿದ, ವಿದ್ಯುದ್ಧೀಕರಣ ಮಾಡಿದ ವಾರ್ಷಿಕ ಪ್ರಗತಿ |  |
ನಮೂನೆ - 9 | ವಿಧಾನ ಸಭಾ ಕ್ಷೇತ್ರವಾರು ಕೊಳವೆ ಭಾವಿಗಳ ಕೊರೆದ ಪ್ರಗತಿ |  |
ನಮೂನೆ - Promissory Note,Consideration Report,Loan agreement Formats | Promissory Note,Consideration Report,Loan agreement Formats | |
ವಿಧಾನ ಪರಿಷತ್ ನಲ್ಲಿ ದಿನಾಂಕ
04-7-2016 ರಕ್ಕೆ ಬರಲಿರುವ ಚುಕ್ಕೆ ಗುರುತಿನ
ಪ್ರಶ್ನೆಗಳನ್ನು 1527 ,1611 ನೀಡಲಾಗಿದೆ.
ಇದಕ್ಕೆ ಉತ್ತರವನ್ನು
ಎಲ್ಲಾ ಜಿಲ್ಲಾ ವ್ಯವಸ್ಥಾಪಕರು
ಈ ದಿನವೇ 28-06-2016
ಕೆಂದ್ರ ಕಛೇರಿಗೆ ಕಳುಹಿಸಲು ಸೂಚಿಸಿದೆ. 
ನಿಗಮದಿಂದ 2016-17 ನೇ ಸಾಲಿಗೆ ಪರಿಶಿಷ್ಟ ಪಂಗಡದ ಜನರ ಆರ್ಥಿಕ ಅಭಿವೃದ್ದಿಗಾಗಿ ಸ್ವಯಂ ಉದ್ಯೋಗ, ಉದ್ಯಮ ಶೀಲತಾ,
ಭೂ ಒಡೆತನ, ಮೈಕ್ರೋ ಕ್ರೆಡಿಟ್ ಹಾಗೂ ಗಂಗಾ ಕಲ್ಯಾಣ ಯೋಜನೆಗಳಡಿಯಲ್ಲಿ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾದ
ದಿನಾಂಕ 1-4-2016 ರ ಪ್ರಕಟಣೆ 
ದಿನಾಂಕ 20/4/2016 ಈ ನಿಗಮದ ಕೇಂದ್ರ ಕಛೇರಿಯು ನೂತನ ಕಟ್ಟಡಕ್ಕೆ ಸ್ಥಳಾಂತರಿಸುವ ಆಹ್ವಾನ ಪತ್ರಿಕೆ